ಶೃಂಗೇರಿ : ಪಟ್ಟಣದ ಶ್ರೀ ಜೆ. ಸಿ. ಬಿ. ಎಂ ಕಾಲೇಜಿನಲ್ಲಿ 'ಅಂಕುರ' ಎಂಬ ಕಾಲೇಜು ವಿಡ್ಯಾರ್ಥಿಗಳೇ ಬರೆದಿರುವ ಕವಿತೆಗಳ ಸಂಕಲನ ಪುಸ್ತಕವನ್ನು ಖ್ಯಾತ ಲೇಖಕಿ ಹಾಗೂ ಕವಯತ್ರಿ ಶ್ರೀಮತಿ ಸವಿತಾ ನಾಗಭೂಷಣ ಲೋಕಾರ್ಪಣೆ ಮಾಡಿದ…
ಚಿಕ್ಕಮಗಳೂರು : ಎಸ್.ಎಸ್.ಎಲ್.ಸಿ ಫಲಿತಾಂಶ ಹೊರಬಿದ್ದಿದ್ದು, ಜಿಲ್ಲೆಯ ಕೆಲ ವಿದ್ಯಾರ್ಥಿಗಳು ಹೆಚ್ಚು ಅಂಕ ಗಳಿಸಿ ಕೀರ್ತಿ ತಂದಿದ್ದಾರೆ. ಚಿಕ್ಕಮಗಳೂರು ಸೇಂಟ್ ಮೇರಿಸ್ ಪ್ರೌಢಶಾಲೆಯ ನಮ್ರತಾ, ಉಪ್ಪಳ್ಳಿ ಮಾಡೆಲ್ ಇಂಗ್ಲೀಷ್ ಶಾಲೆ…
ಚಿಕ್ಕಮಗಳೂರು : ಬಹು ನಿರೀಕ್ಷಿತ ಎಸ್. ಎಸ್.ಎಲ್.ಸಿ ಫಲಿತಾಂಶ ಇಂದು ಹೊರಬಿದ್ದಿದೆ. ಚಿಕ್ಕಮಗಳೂರು ಜಿಲ್ಲೆ ಶೇ.83.39ರಷ್ಟು ಫಲಿತಾಂಶ ಗಳಿಸಿ ರಾಜ್ಯದಲ್ಲಿ ಹತ್ತನೇ ಸ್ಥಾನ ಪಡೆದುಕೊಂಡಿದೆ. ಎಂದಿನಂತೆ ಬಾಲಕಿಯರೇ ಮೇಲುಗೈ ಸಾಧಿಸಿ…
ಚಿಕ್ಕಮಗಳೂರು : ಜಿಲ್ಲೆಯಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದೆ. ಇದೀಗ ಜಯನಗರ ಬಡಾವಣೆಯಲ್ಲಿ ಒಂಟಿ ಸಲಗ ಓಡಾಡಿ ನಿವಾಸಿಗಳಲ್ಲಿ ಆತಂಕ ಮೂಡಿಸಿದೆ. ಜಯನಗರ ಬಡಾವಣೆಯಲ್ಲಿ ಒಂಟಿ ಸಲಗವೊಂದು ಬಿಂದಾಸಾಗಿ ಓಡಾಡಿದೆ. ಅದೃಷ್ಟವಶಾತ್ ಯಾವುದ…
ಕೊಪ್ಪ: ಶಿವಮೊಗ್ಗದಲ್ಲಿ ಬುಧವಾರ ನಡೆದ ಡಬಲ್ ಮರ್ಡರ್ ಕೇಸ್ ಸಂಬಂಧಿಸಿದಂತೆ ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ದಾಖಲಾದ ಓರ್ವನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ ಎಂದು ಮಾಹಿತಿ ಲಭಿಸಿದೆ. ಶಿವಮೊಗ್ಗದಿಂದ ಖಾಸಗಿ ಅಂಬುಲೆನ…
Suddi mane (Head Office)
Opposite To Town Panchayath Office Building
Dyavegowda circle
Koppa 577126
+918880733545
Email : chikkamagalurulive@gmail.com Website: www.chikkamagalurulive.in
Reproducing any contents of this website, in whole or part, without prior permission of the publisher or Chief Editor strictly prohibited
© Copyright 2020 CHIKKAMAGALURU LIVE
Social Plugin